Blog

ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಪ್ರಧಾನಿ ಡಾಕ್ಟರ ಬಾಬು ಜಗಜೀವನ್ ರಾಮ ಅವರ 38ನೆಯ ಪುಣ್ಯಸ್ಮರಣೆ

ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಪ್ರಧಾನಿ ಡಾಕ್ಟರ ಬಾಬು ಜಗಜೀವನ್ ರಾಮ ಅವರ 38ನೆಯ ಪುಣ್ಯಸ್ಮರಣೆ ಕಾರ್ಯಕ್ರಮ ಧಿ 6.7.2024 ರಂದು ಬೆಳಗಾವಿಯ ಬಾಬು ಜಗಜೀವನ್ ರಾಮ ಉದ್ಯಾನವನದಲ್ಲಿ ಜರುಗಿತು ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಾಹುಲ್ ಶಿಂಧೆ , ಮಹಾನಗರ ಪಾಲಿಕೆ ಆಯುಕ್ತ ರಾದ ಶ್ರೀ ಅಶೋಕ್ ದುಡ ಗುಂಟಿ ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಶಿಂತ್ರೆ ಸಾಹೇಬರು ,ಹಾಗು […]

Blog

ಎಂಟನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಕುಮಾರ್ ನಿಹಾಲ್ ವಿನಾಯಕ್ ಮರಳಿಹಳ್ಳಿ. ಕುಟುಂಬಸ್ಥರಿಂದ ಶುಭ ಹಾರೈಕೆ.

ಎಂಟನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಕುಮಾರ್ ನಿಹಾಲ್ ವಿನಾಯಕ್ ಮರಳಿಹಳ್ಳಿ. ಕುಟುಂಬಸ್ಥರಿಂದ ಶುಭ ಹಾರೈಕೆ. ಹುಬ್ಬಳ್ಳಿ : ಈಶ್ವರ್ ನಗರ ಎಪಿಎಂಸಿ ಹುಬ್ಬಳ್ಳಿ ನಿವಾಸಿಗಳಾದ ಶ್ರೀ ಶಿವರಾಮಪ್ಪ ಮರಳಿಹಳ್ಳಿ ಮತ್ತು ಶ್ರೀಮತಿ ಗಾಯಿತ್ರಿ ಶಿವರಾಮ್ ಮರಳಿಹಳ್ಳಿ ಇವರ ಮೊಮ್ಮಗನಾದ ಕುಮಾರ್ ನಿಹಾಲ್ ವಿನಾಯಕ್ ಮರಳಿಹಳ್ಳಿ. ಮಗುವಿನ ಎಂಟನೇ ವರ್ಷದ ಹುಟ್ಟು ಹಬ್ಬ ಆಚರಣೆ ತಂದೆ ವಿನಾಯಕ್ ಎಸ್ ಮರಳಿಹಳ್ಳಿ. ತಾಯಿ ಪ್ರಿಯಾಂಕ ಮರಳಿಹಳ್ಳಿ ಇವರು ಮಗುವಿನ ಹುಟ್ಟು ಹಬ್ಬ ಆಚರಣೆ ದಿನಾಂಕ 03/07/2024 ನಿಹಾಲ್ ಹುಟ್ಟು ಹಬ್ಬದ […]

Blog

ಅಧಿಕಾರಿಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು, ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವದಿಲ್ಲವೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಸ್ಥಳದಲ್ಲಿಯೇ ಅಧಿಕಾರಿಗಳು ಪರಿಹರಿಸಬೇಕು. ವಿನಾಕಾರಣ ಅವರಿಗೆ ಅನಗತ್ಯ ತೊಂದರೆಗಳನ್ನು ನೀಡಿದರೇ ಸಹಿಸುವದಿಲ್ಲ. ಅಧಿಕಾರಿಗಳು ತಮಗೆ ನಿಯೋಜಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದಅಧಿಕಾರಿಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು, ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವದಿಲ್ಲವೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಬುಧವಾರದಂದು ನಗರದ ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ […]

Blog

ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಒಂದು ತಿಂಗಳ ಉಚಿತ ಆನ್ಲೈನ್* *ಯೋಗ ತರಬೇತಿಯ ಸಮಾರೋಪ ಸಮಾರಂಭ

ದಿ :25/6/24 ರಂದು ಸಾಯಂಕಾಲ 6:00 ಗಂಟೆಗೆ ಆನ್ಲೈನ್ ನಲ್ಲಿ zoom ಲಿಂಕ್ ನಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ಬೀದರ ಹಾಗೂ ತಾಲೂಕು ಘಟಕ ಹುಮ್ನಾಬಾದ್ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ಹುಮನಾಬಾದ ಇವರ ಸಹಯೋಗದಲ್ಲಿ ಏರ್ಪಡಿಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಒಂದು ತಿಂಗಳ ಉಚಿತ ಆನ್ಲೈನ್ ಯೋಗ ತರಬೇತಿಯ ಸಮಾರೋಪ ಸಮಾರಂಭವನ್ನು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ […]

Blog

ಕರ್ಣಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಲಬುರ್ಗಿಯ ವಿಭಾಗದ ಉಪಾಧ್ಯಕ್ಷರಾಗಿ  ಶ್ರೀ ಅಮರೇಶ ರಾಠೋಡ ಆಯ್ಕೆ

ಕರ್ಣಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಲಬುರ್ಗಿಯ ವಿಭಾಗದ ಉಪಾಧ್ಯಕ್ಷರಾಗಿ ಶ್ರೀ ಅಮರೇಶ ರಾಠೋಡ ಆಯ್ಕೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ದಾವಣಗೆರೆ(ರಿ ) ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯನ್ನ ದಿನಾಂಕ 16 ಜೂನ್ 2024 ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು. ಸದರಿ ಕಾರ್ಯಕಾರಿ ಸಭೆಯಲ್ಲಿ ಶ್ರೀ ಅಂಬರೀಶ್ ರಾಥೋಡ್ ಅವರನ್ನು ಕಲಬುರ್ಗಿ ವಿಭಾಗದ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವುದರ ಮುಖಾಂತರ […]

Blog

ಯೋಗ ಮಾಡುವುದರಿಂದ ಮನುಷ್ಯ ನೆಮ್ಮದಿ ಸುಖ ಶಾಂತಿ ರಾಷ್ಟ್ರೀಯ ವ್ಹೀಲ್ ಚೇರ್ ಕ್ರಿಕೆಟ್ ಆಟಗಾರರಾದ ಹಣಮಂತ ಲಕ್ಕಪ್ಪ ಹಾವನ್ನವರ ಅಭಿಮತ

ಮೂಡಲಗಿ .ನೆಹರು ಯುವ ಕೇಂದ್ರ ಭಾರತ್ ಸರ್ಕಾರ ಬೆಳಗಾವಿ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ವ್ಹೀಲ್ ಚೇರ್ ಕ್ರಿಕೆಟ್ ಆಟಗಾರರಾದ ಹಣಮಂತ ಲಕ್ಕಪ್ಪ ಹಾವನ್ನವರ ಯೋಗ ಮಾಡುವುದರಿಂದ ದೇಹದಲ್ಲಿ ಯಾವುದೇ ರೋಗ ಬರುವುದಿಲ್ಲ ಹೇಳಿದ ಆವರು ಅದರ ಜೊತೆಗೆ ಧ್ಯಾನ ಮಾಡುವುದರಿಂದ ಮನುಷ್ಯ ನೆಮ್ಮದಿ ಸುಖ ಶಾಂತಿ ಪಡಿಯಬಹುದು ಎಂದು ಹೇಳಿದರು ಇದೆ ಸಂದರ್ಭದಲ್ಲಿ […]

Blog

ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಇವರಿಗೆ ಸನ್ಮಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಇವರಿಗೆ ಮತ್ತು ಸನ್ಮಾನ್ಯ ಶ್ರೀ ಬಾಲಚಂದ್ರ ಜಾರಕಿಹೊಳಿ ಅರಬಾವಿ ಕ್ಷೇತ್ರದ ಶಾಸಕರು. ಇವರಿಗೆ ನಾಡಿನ ಸಮಾಚಾರ ದಿನಪತ್ರಿಕೆ ಸಂಪಾದಕರಾದ ಶ್ರೀ ಬಸವರಾಜ ವಾಯ್ ಉಪ್ಪಾರಟ್ಟಿ. ಮತ್ತು ಮುಖಂಡರಾದ ಮತ್ತು ಸಮಾಜ ಸೇವಕರಾದ ಶ್ರೀ ಯುತ ಎಬಿನೇಜರ . ಕರಬನ್ನವರ. ಮತ್ತು ರಾಯಚೂರು ಜಿಲ್ಲಾ ವರದಿಗಾರರಾದ ಶ್ರೀ ಕಟ್ಟಯ್ಯ ಹಿರೇಮಠ. ಮತ್ತು ಧಾರವಾಡ ಜಿಲ್ಲಾ ಅಂಕಣ ಬರಹಗಾರರು ಮತ್ತು ವರದಿಗಾರರಾದ ಶ್ರೀ ಗಂಗಾಧರ್ ಎಸ್ […]

Blog

ರಾಷ್ಟ್ರೀಯ ವ್ಹೀಲ್ ಚೇರ್ ಕ್ರಿಕೆಟ್ ಆಟಗಾರ ಹಾಗು ಸಮಾಜಸೇವಕ ಹಣಮಂತ ಲಕ್ಕಪ್ಪ ಹಾವನ್ನವರ ಅವರಿಗೆಕರುನಾಡು ಸಾಧಕ 2024ರ ಕನ್ನಡ ಮಾಣಿಕ್ಯ ಪ್ರಶಸ್ತಿ

ಗೋಕಾಕ್* ರಾಷ್ಟ್ರೀಯ ವ್ಹೀಲ್ ಚೇರ್ ಕ್ರಿಕೆಟ್ ಆಟಗಾರ ಹಾಗು ಸಮಾಜಸೇವಕ ಹಣಮಂತ ಲಕ್ಕಪ್ಪ ಹಾವನ್ನವರ (ಕುಳಿತವರಲ್ಲಿ ಮದ್ಯದಲ್ಲಿ ರುವರು) ಅವರಿಗೆ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಹೈಬ್ರೀಡ್ ನ್ಯೂಸ್ ಸುದ್ಧಿ ವಾಹಿನಿ ವತಿಯಿಂದ ಕರುನಾಡು ಸಾಧಕ 2024ರ ಕನ್ನಡ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ವೇಳೆ ಪ್ರಶಸ್ತಿ ಸ್ವೀಕರಿಸಿದ ಹಣಮಂತ ಲಕ್ಕಪ್ಪ ಹಾವನ್ನವರ್ ಮಾತನಾಡಿ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಇನ್ನು ನಮ್ಮಂತ ಅಂಗವಿಕಲರಿಗೆ ಸೇವೆ ಮಾಡುವಾ ಸ್ಪೂರ್ತಿ ತುಂಬಿದೆ ನನ್ನ ಕ್ರೀಡಾ ಕ್ಷೇತ್ರದಲ್ಲಿ ಸೇವೆ […]

Blog

ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಸಚಿವರು ಕರ್ನಾಟಕ ಸರಕಾರ ಇವವರಿಗೆ ನಾಡಿನ ಸಮಾಚಾರ ಸೇವಾ (ರಿ) ಸಂಘ ಗೋಕಾಕ ವತಿಯಿ0ದ ಮನವಿ

ಬೆಳಗಾವಿ.ಬೆಳಗಾವಿ ನಗರಕ್ಕೆ ಆಗಮಿಸಿದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಅವರನ್ನು ನಾಡಿನ ಸಮಾಚಾರ ಸೇವಾ ಸಂಘ (ರಿ )ಗೋಕಾಕ ಹಾಗೂ ಬೆಳಗಾವಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ ಅವರ ಕಾದಂಬರಿ ಆಧಾರಿತ ಸಾವಿತ್ರಿಬಾಯಿ ಫುಲೆ ಅವರ ಜೀವನ ಆಧಾರಿತ ಚಲನಚಿತ್ರವನ್ನು ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿಯಲ್ಲಿ ವಿನಂತಿಸಲಾಯಿತು. ಸಮಾಜದ ಹಾಗೂ ದಲಿತ […]

Blog

ಸತೀಶ ಅಣ್ಣನೇ ದೇವರು

ಸತೀಶ್ ಅಣ್ಣ ನಮ್ಮ ಪಾಲಿಗೆ ದೇವರುಕಷ್ಟಗಳಿಗೆ ಕರಗುವ ಹೃದಯವಂತರುಗೋಕಾಕ್ ಊರಿಗೆ ಇವರೇ ಸಾಹುಕಾರರುಹಸಿದ ಹೊಟ್ಟೆಗಳ ತುಂಬಿಸುವ ಅನ್ನದಾತರು. ಜನ ಮೆಚ್ಚಿದ ಮಗ ಇವರುಜನಸೇವೆಯೇ ಜನಾರ್ಧನ ಸೇವೆ ಎಂದವರುಬಡವನ ನೋವಿಗೆ ಸಾಂತ್ವನದ ಹೆಗಲಾದವರುನ್ಯಾಯದ ಹಾದಿಯಲ್ಲಿ ಎಂದಿಗೂ ಸಾಗುವವರು. ಮಗ ಮಗಳನ್ನು ರಾಜಕೀಯದಲ್ಲಿ ಬೆಳೆಸಿರುವವರುಮುಂದೆ ಇಟ್ಟ ಹೆಜ್ಜೆ ನ ಹಿಂದೆ ತೆಗೆಯಲಾರರುನೂರಾರು ವಿದ್ಯಾರ್ಥಿಗಳಿಗೆ ಬೆಳಕಾದವರುಮೌಢ್ಯತೆಯನ್ನು ಹೋಗಲಾಡಿಸಲು ಹೋರಾಡುವರು. ಬುದ್ಧ ಬಸವ ಅಂಬೇಡ್ಕರರ ಹಾದಿಯಲ್ಲಿ ಸಾಗುವವರುಅವರ ವಿಚಾರ ಆಚಾರಕ್ಕೆ ತಲೆಬಾಗುವವರುದಕ್ಷ ಆಡಳಿತಗಾರ ಮುತ್ಸದ್ದಿ ರಾಜಕಾರಣಿ ಇವರುನಮ್ಮ ತಮ್ಮದೆನ್ನುವ ಒಳ್ಳೆಯ ಮನಸುಳ್ಳವರು. ಜನ […]