ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಪ್ರಧಾನಿ ಡಾಕ್ಟರ ಬಾಬು ಜಗಜೀವನ್ ರಾಮ ಅವರ 38ನೆಯ ಪುಣ್ಯಸ್ಮರಣೆ
ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಪ್ರಧಾನಿ ಡಾಕ್ಟರ ಬಾಬು ಜಗಜೀವನ್ ರಾಮ ಅವರ 38ನೆಯ ಪುಣ್ಯಸ್ಮರಣೆ ಕಾರ್ಯಕ್ರಮ ಧಿ 6.7.2024 ರಂದು ಬೆಳಗಾವಿಯ ಬಾಬು ಜಗಜೀವನ್ ರಾಮ ಉದ್ಯಾನವನದಲ್ಲಿ ಜರುಗಿತು ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಾಹುಲ್ ಶಿಂಧೆ , ಮಹಾನಗರ ಪಾಲಿಕೆ ಆಯುಕ್ತ ರಾದ ಶ್ರೀ ಅಶೋಕ್ ದುಡ ಗುಂಟಿ ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಶಿಂತ್ರೆ ಸಾಹೇಬರು ,ಹಾಗು […]